ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ತಹಶೀಲ್ದಾರರಾದ ಬಸವರಾಜು, ರವಿಶಂಕರ್, ಮಂಜುಳಾ, ಆನಂದಪ್ಪನಾಯಕ, ಜಯಪ್ರಕಾಶ್, ವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ಮನೋಜ್ ಪಟೇಲ್, ಮುಖಂಡರಾದ ಸುರೇಶ್ ನಾಯಕ, ಶಿವು ವಿರಾಟ್, ಎಸ್. ಅಶ್ವಿನ್, ಸಿ.ಎಸ್. ಮಹೇಶ್, ಮಹಮ್ಮದ್ ಜಿಯಾವುಲ್ಲಾ, ಮಹಮ್ಮದ್ ಖಲೀಂಉಲ್ಲಾ, ಅಕ್ರಂ ಪಾಷ, ವಸೀಂ ಪಾಷ, ಅಪ್ಸರ್ ಪಾಷ, ನಾಗರಾಜು, ಅಯೂಬ್ ಖಾನ್, ಖಲೀಂ ಉಲ್ಲಾ, ಅಂತೋಣಿಯಪ್ಪ, ಅಬ್ದುಲ್ ಖಲೀಲ್, ಇತರೆ ಮುಖಂಡರು, ಅಧಿಕಾರಿಗಳು ಇದ್ದರು.