ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ | ಹೃದಯಾಘಾತ ಭೀತಿ: ಇಸಿಜಿ, ಇಕೋಗೆ ದಾಂಗುಡಿ

Published : 7 ಜುಲೈ 2025, 2:11 IST
Last Updated : 7 ಜುಲೈ 2025, 2:11 IST
ಫಾಲೋ ಮಾಡಿ
Comments
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಡಾ.ಎಚ್‌.ಜಿ.ಮಂಜುನಾಥ್‌
ಡಾ.ಎಚ್‌.ಜಿ.ಮಂಜುನಾಥ್‌
ಡಾ.ಚಿದಂಬರ್‌ ಎಸ್‌.
ಡಾ.ಚಿದಂಬರ್‌ ಎಸ್‌.
ಡಾ. ಶ್ರೀಧರ್ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಯಳಂದೂರು
ಡಾ. ಶ್ರೀಧರ್ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಯಳಂದೂರು
ಡಾ.ರಾಜಶೇಖರ್ ಕೊಳ್ಳೇಗಾಲ ಆಸ್ಪತ್ರೆಯ ವೈದ್ಯಾಧಿಕಾರಿ 
ಡಾ.ರಾಜಶೇಖರ್ ಕೊಳ್ಳೇಗಾಲ ಆಸ್ಪತ್ರೆಯ ವೈದ್ಯಾಧಿಕಾರಿ 
ಆಹಾರದ ಬಗ್ಗೆ ಇರಲಿ ಕಾಳಜಿ
ಸಂಸ್ಕರಿತ (ರೆಡಿ ಟು ಈಟ್‌) ಆಹಾರ, ಅತಿಯಾದ ಉಪ್ಪಿನಂಶ ಇರುವ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಕಾರ್ಬೊನೆಟೇಡ್ ತಂಪು ಪಾನೀಯಗಳ ಸೇವನೆಯಿಂದ ಹೃದಯಾಘಾತ ಸಂಭವಿಸುವ ಅಪಾಯ ಹೆಚ್ಚು ಎಂದು ಸಂಶೋಧನೆಗಳಿಂದ‌ ದೃಢಪಟ್ಟಿದೆ. ಪೋಷಕರು ಮಕ್ಕಳಿಗೆ ಜಂಕ್ ಫುಡ್‌ಗಳ ಬದಲಾಗಿ ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕು, ಹಣ್ಣು, ಸೊಪ್ಪು, ತರಕಾರಿ ಸೇವನೆಯ ಅಭ್ಯಾಸ ಹೆಚ್ಚಿಸಬೇಕು. ಇಲ್ಲವಾದರೆ ಬಾಲ್ಯದಲ್ಲೇ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನುತ್ತಾರೆ ವೈದ್ಯ ಡಾ.ಅಭಿಷೇಕ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT