ಪತ್ರದಲ್ಲಿ ಏನಿದೆ?: 'ಚನ್ನಪ್ಪನಪುರದ ಗ್ರಾಮಸ್ಥರು ತಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮ ಗ್ರಾಮದಲ್ಲಿ ಬಸವ ಭವನ ನಿರ್ಮಾಣ ಹಾಗೂ ನಮ್ಮ ಗ್ರಾಮಕ್ಕೆ ಬೇರೆ ಗ್ರಾಮದವರು ಬಂದಾಗ ಅವರು ದಲಿತರ ಬೀದಿ ಕಡೆಗೆ ಹೋಗಿ, ಅಲ್ಲಿನ ಅಂಬೇಡ್ಕರ್ ಆರ್ಚ್ ನೋಡಿ ನಮ್ಮ ವೀರಶೈವ ಲಿಂಗಾಯತ ಬೀದಿಗೆ ಬರುತ್ತಿದ್ದಾರೆ. ಆದುದರಿಂದ ತಾವು ನಮ್ಮ ಗ್ರಾಮಕ್ಕೆ ಬಸವ ಭವನ ಮತ್ತು ಬಸವ ಆರ್ಚ್ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಈ ಮೂಲಕ ತಮ್ಮಲ್ಲಿ ಕೇಳುತ್ರಿದ್ದೇವೆ' ಎಂದು ಪತ್ರದಲ್ಲಿ ಬರೆಯಲಾಗಿದೆ.