ರಾಷ್ರ್ಟೀಯ ಕನ್ನಡ ಪೀಠ ಪ್ರಶಸ್ತಿ: ನಾಡು ನುಡಿಗೆ ಅನನ್ಯ ಕಾಣಿಕೆ ನೀಡಿದ ಸಾಧಕರಿಗೆ ಜ್ಞಾನಪೀಠ ಪ್ರಶಸ್ತಿ ಮಾದರಿಯಲ್ಲಿ ₹12,12,122 ಮೊತ್ತದ ನಗದು, ಚಿನ್ನದ ಪದಕವುಳ್ಳ ‘ರಾಷ್ಟ್ರೀಯ ಕನ್ನಡ ಪೀಠ ಪ್ರಶಸ್ತಿ’ ಸ್ಥಾಪನೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಭವನ ನಿರ್ಮಾಣ, ಎಲ್ಲ ಜಿಲ್ಲೆಗಳಲ್ಲಿ ಐವರು ಯುವ ಸಾಹಿತಿಗಳನ್ನು ಗುರುತಿಸಿ, ಅವರಿಗೆ ಹಿರಿಯ ಸಾಹಿತಿಗಳಿಂದ ತರಬೇತಿ ನೀಡುವ ಕೆಲಸ ಮಾಡುತ್ತೇನೆ’ ಎಂದು ಮಾಯಣ್ಣ ಅವರು ಹೇಳಿದರು.