ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಚಾಮರಾಜನಗರ | ಅಂಬೇಡ್ಕರ್ ಉದ್ಯಾನ: ಸಂಪೂರ್ಣ ಅಧ್ವಾನ

Published : 25 ಜನವರಿ 2025, 7:03 IST
Last Updated : 25 ಜನವರಿ 2025, 7:03 IST
ಫಾಲೋ ಮಾಡಿ
Comments
ಅಪಾಯಕಾರಿ ಸ್ಥಿತಿಯಲ್ಲಿರುವ ಮಕ್ಕಳ ಆಟಿಕೆ
ಅಪಾಯಕಾರಿ ಸ್ಥಿತಿಯಲ್ಲಿರುವ ಮಕ್ಕಳ ಆಟಿಕೆ
ಅಂಬೇಡ್ಕರ್ ಉದ್ಯಾನದಲ್ಲಿ ಹಾಳಾಗಿರುವ ಆಟಿಕೆಗಳನ್ನು ತಕ್ಷಣ ಬದಲಿಸಲಾಗುವುದು ಕೆಲವು ಆಟಿಕೆಗಳನ್ನು ದುರಸ್ತಿ ಮಾಡಿಲಾಗುವುದು. ಉದ್ಯಾನದ ಸ್ವಚ್ಛತೆ ಸಹಿತ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
–ಸುರೇಶ್‌ ನಗರಸಭೆ ಅಧ್ಯಕ್ಷ
‘ಉದ್ಯಾನಕ್ಕೆ ಕನಿಷ್ಠ ಸೌಲಭ್ಯ ಇಲ್ಲ’
ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿರುವ ಆಟಿಕೆಗಳ ದುರಸ್ತಿಗೆ ಹಾಗೂ ಉದ್ಯಾನದ ಸ್ವಚ್ಛತೆಗೆ ಜಿಲ್ಲಾಡಳಿತ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಉದ್ಯಾನದೊಳಗೆ ಕುಡಿಯುವ ನೀರು ಶೌಚಾಲಯ ಸ್ವಚ್ಛತೆ ಸಹಿತ ಕನಿಷ್ಠ ಸೌಲಭ್ಯಗಳೂ ಇಲ್ಲ. ನಾಲ್ಕೈದು ವರ್ಷಗಳ ಹಿಂದೆ ಹಳೆಯ ಆಟಿಕೆಗಳಿಗೆ ಬಣ್ಣ ಬಳಿದು ಬಿಲ್ ಮಂಜೂರು ಮಾಡಿಸಿಕೊಳ್ಳಲಾಗಿದೆ. –ಭಾನುಪ್ರಕಾಶ್ ಸಾಮಾಜಿಕ ಕಾರ್ಯಕರ್ತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT