ಕಾಡಾ ಅಧ್ಯಕ್ಷ ನಿಜಗುಣರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್. ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಚಾಮುಲ್ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಅಮ್ಮನಪುರ ಮಲ್ಲೇಶ್, ರಾಮಚಂದ್ರ, ಕೂಡ್ಲೂರು ಹನುಮಂತ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಬಾಲಸುಬ್ರಹ್ಮಣ್ಯ, ರಾಜಶೇಖರ್, ಚಿನ್ನಸ್ವಾಮಿ, ಆನಂದ್, ಪ್ರಸನ್ನ, ಮೋಹನ್ಕುಮಾರ್ ಎಚ್.ಶಿವಣ್ಣ, ಕೋಡಿಮೋಳೆ ರಾಜಶೇಖರ್,ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಬಸವನಪುರ ರಾಜಶೇಖರ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಮಸಮುದ್ರ ವೇಣುಗೋಪಾಲ್,ರಾಮಸಮುದ್ರ ಶಕ್ತಿ ಕೇಂದ್ರದ ಅಧ್ಯಕ್ಷ ಭೃಂಗೇಶ್, ಆರ್.ವಿ.ಮಹದೇವಸ್ವಾಮಿ, ನಟರಾಜು, ಮೂಡಲಧ್ವನಿ ವೃದ್ದಾಶ್ರಮ ಟ್ರಸ್ಟ್ ಶಂಕರ್, ಅನಂತ್ ಇದ್ದರು.