ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಕೊಳ್ಳೇಗಾಲ | ರಸ್ತೆ ಗುಂಡಿ; ಸಂಚಾರ ದುಸ್ತರ: ನಿತ್ಯ ವಾಹನ ಸವಾರರಿಗೆ ನರಕಯಾತನೆ

ಅವಿನ್ ಪ್ರಕಾಶ್ ವಿ.
Published : 12 ನವೆಂಬರ್ 2025, 2:23 IST
Last Updated : 12 ನವೆಂಬರ್ 2025, 2:23 IST
ಫಾಲೋ ಮಾಡಿ
Comments
ಮುಳ್ಳೂರು ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿ ಇದ್ದು ಕೂಡಲೇ ಕ್ರಿಯಾ ಯೋಜನೆ ತಯಾರು ಮಾಡಿ ರಸ್ತೆಯನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.
–ಕಿರಣ್ ಲೋಕೋಪಯೋಗಿ ಇಲಾಖೆಯ ಇಇ
‘ಜೀವ ಕೈಲಿಡಿದು ವಾಹನ ಚಲಾವಣೆ’
ಪ್ರತಿನಿತ್ಯ ಮುಳ್ಳೂರು ಬಳಿಯ ರಸ್ತೆಯ ಮಾರ್ಗವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಬೇಕು. ಬೈಕ್‌ನಲ್ಲಿ ಹೋಗುವಾಗ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದು ಸವಾಲಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ಅಪಘಾತವಾಗುವುದು ಖಚಿತ.ಮಕ್ಕಳನ್ನು ಶಾಲೆಗೆ ಬಿಡುವವರೆಗೂ ಜೀವವನ್ನು ಕೈಯಲ್ಲೇ ಹಿಡಿದುಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಮುಳ್ಳೂರು ಗ್ರಾಮಸ್ಥ ಸೋಮಣ್ಣ ಉಪ್ಪಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT