ವರ್ಷಪೂರ್ತಿ ಕೆಲಸ ಸಿಗುವುದಿಲ್ಲ. ಮಳೆಗಾಲ ಸಮಯದಲ್ಲಿ ಬೇಡಿಕೆ ಇರುವುದಿಲ್ಲ. ಕೆಲಸ ಇದ್ದರೇ ಮಾತ್ರ ಜೀವನ ಸಾಗುತ್ತದೆ. ನಮ್ಮಂತಹ ಶಿಲ್ಪಿಗಳನ್ನು ಕಲಾವಿದರು ಎಂದು ಪರಿಗಣಿಸಿ ಸರ್ಕಾರ ಪ್ರೋತ್ಸಾಹ ನೀಡಬೇಕು.
ನಾಗರಾಜಮೂರ್ತಿ, ಕಲಾವಿದ
ಶಿಲ್ಪ ತಯಾರಿಕೆಯಲ್ಲಿ ತೊಡಗಿರುವ ತಾಲ್ಲೂಕಿನ ಮೂಡ್ಲುಪುರ ಗ್ರಾಮದ ಕಲಾವಿದ ನಾಗರಾಜ ಮೂರ್ತಿ.