ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಭೂಮಿ ಕಸಿದರೆ ಅರಮನೆ ಮುಂದೆ ಆತ್ಮಹತ್ಯೆ: ಚಾಮರಾಜನಗರದ ಸಿದ್ದಯ್ಯನಪುರ ಗ್ರಾಮಸ್ಥರು

ಮಹಾರಾಜರ ಆಸ್ತಿ ಖಾತೆಗೆ ಪ್ರಮೋದಾದೇವಿ ಒಡೆಯರ್ ಪತ್ರ; ಆತಂಕದಲ್ಲಿ ರೈತರು
Published : 13 ಏಪ್ರಿಲ್ 2025, 0:34 IST
Last Updated : 13 ಏಪ್ರಿಲ್ 2025, 0:34 IST
ಫಾಲೋ ಮಾಡಿ
Comments
ರಾಜರು ನೀಡಿರುವ ದಾನಪತ್ರ ಸಾಗುವಳಿ ಪತ್ರ ಕೂಡ ರೈತರೇ ಭೂಮಾಲೀಕರೆಂಬುದನ್ನು ಸಾಬೀತುಪಡಿಸುತ್ತವೆ. ಸರ್ಕಾರ ಒತ್ತಡಕ್ಕೆ ಮಣಿದು ರೈತ ವಿರೋಧಿ ನಿಲುವು ತೆಗೆದುಕೊಂಡರೆ ಹೋರಾಟ ಅನಿವಾರ್ಯ.
ಶಿವಪ್ರಕಾಶ್ ಕೊಡಸೋಗೆ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ
ಪ್ರಮೋದಾದೇವಿ ಒಡೆಯರ್ ಪೂರಕ ದಾಖಲೆ ಸಲ್ಲಿಸಿಲ್ಲ. ನಮ್ಮಲ್ಲೂ ಪೂರಕ ಕಡತಗಳು ದೊರೆತಿಲ್ಲ. ಸಿದ್ದಯ್ಯನಪುರವನ್ನು ಕಂದಾಯ ಗ್ರಾಮವನ್ನಾಗಿಸಲು ಪ್ರಸ್ತಾವ ಸಲ್ಲಿಸಲಿದ್ದು ಒಪ್ಪಿಗೆ ಸಿಕ್ಕರೆ ರೈತರಿಗೆ ಪ್ರತ್ಯೇಕ ಪಹಣಿ ಸಹಿತ ದಾಖಲೆಗಳು ಸಿಗಲಿವೆ.
ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ
ಚಾಮರಾಜನಗರ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮ
ಚಾಮರಾಜನಗರ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT