ಯಳಂದೂರು:ನೀರು ಕಾಣದ ಸಿಮೆಂಟ್ ತೊಂಬೆಗಳು, ಕೆಟ್ಟು ನಿಂತ ಕೈಪಂಪ್ಗಳು, ಸೌರ ಘಟಕದ ಸುತ್ತಲೂ ಬೆಳೆದು ನಿಂತ ಪೊದೆ, ನಿರ್ವಹಣೆ ಕಾಣದೆ ಕೆಲಸ ನಿಲ್ಲಿಸಿದ ಸೌರ ಪಂಪ್... ಈ ಎಲ್ಲ ಕಾರಣಗಳಿಂದ ಬಿಆರ್ಟಿ ಅರಣ್ಯದಲ್ಲಿರುವ ಪುರಾಣಿಪೋಡಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರುಗಗನ ಕುಸುಮವಾಗಿದೆ. ಹೀಗಾಗಿ, ದೈನಂದಿನ ಬಳಕೆಗೆಮಳೆ ನೀರನ್ನು ಬಳಸಬೇಕಾದ ತುರ್ತುಹಾಡಿ ಜನರಿಗೆ ಎದುರಾಗಿದೆ.