ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ | ಮಳೆಯ ಆರ್ಭಟ: ಕೋಡಿ ಬಿದ್ದ ಕೆರೆಗಳು

ಹಳ್ಳ ಕೊಳ್ಳಗಳಲ್ಲಿ ನೀರು, ತುಂಬುತ್ತಿವೆ ಕೆರೆಗಳ ಒಡಲು, ಜಮೀನುಗಳಲ್ಲಿ ಆರದ ತೇವಾಂಶ
Published : 23 ಮೇ 2024, 16:14 IST
Last Updated : 23 ಮೇ 2024, 16:14 IST
ಫಾಲೋ ಮಾಡಿ
Comments
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಕಾಡಂಚಿನಲ್ಲಿ ಬೇರಂಬಾಡಿ ಕೆರೆ ಕೋಡಿ ಬಿದ್ದಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಕಾಡಂಚಿನಲ್ಲಿ ಬೇರಂಬಾಡಿ ಕೆರೆ ಕೋಡಿ ಬಿದ್ದಿರುವುದು
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಗೆ ಬಿದಿರ ಮೆಳೆ ಬಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿದೆ
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಗೆ ಬಿದಿರ ಮೆಳೆ ಬಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿದೆ
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿಯಲ್ಲಿ ಸುವರ್ಣಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿಯಲ್ಲಿ ಸುವರ್ಣಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು
ಬೆಳೆ ಜಲಾವೃತ; ರೈತರಿಗೆ ಸಂಕಷ್ಟ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಮೀನುಗಳಲ್ಲಿ ನೀರು ಸಂಗ್ರಹವಾಗಿದ್ದು ಬೆಳೆಗಳು ಜಲಾವೃತವಾಗಿವೆ. ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗದಿರುವುದು ಒಂದೆಡೆಯಾದರೆ ಬಿತ್ತನೆ ಮಾಡಿದ ಬೆಳೆ ಕೊಚ್ಚಿ ಹೋಗುವ ಆತಂಕ ಇನ್ನೊಂದೆಡೆ. ಇದರೊಂದಿಗೆ ಬೆಳೆದ ಫಸಲುಗಳು ಜಲಾವೃತವಾಗಿರುವುದು ಬೆಳೆ ನಷ್ಟದ ಭೀತಿಯನ್ನು ತಂದೊಡ್ಡಿದೆ.    ಗುಂಡ್ಲುಪೇಟೆ ತಾಲ್ಲೂಕಿನ ಕೊತನೂರು ಗ್ರಾಮದಲ್ಲಿ ಮಳೆ ನೀರು ರೈತರೊಬ್ಬರ ಜಮೀನಿಗೆ ನುಗ್ಗಿದ್ದು ಈರುಳ್ಳಿ ಹಾಗೂ ಅರಿಸಿನ ಬೆಳೆ ನೀರಿನಲ್ಲಿ ಮುಳುಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT