ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಕೆ. ಸೋಮನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಸ್ವಾಮಿ, ನಗರಸಭಾ ಸದಸ್ಯರಾದ ಸುದರ್ಶನ ಗೌಡ, ಗಾಯತ್ರಿ ಚಂದ್ರಶೇಖರ್, ಸಿ.ಎಂ. ಶಿವರಾಜ್, ರಾಘವೇಂದ್ರ, ಆರ್ಎಸ್ಎಸ್ನ ಜಿಲ್ಲಾ ಕಾರ್ಯವಾಹ ಚಿಕ್ಕರಾಜು, ಬಿಜೆಪಿ ನಗರ ಘಟಕ ಅಧ್ಯಕ್ಷ ಸುಂದರರಾಜ್, ಮುಖಂಡ ಪುರುಷೋತ್ತಮ್ ಇದ್ದರು.