ಬಾಲಕಿಯನ್ನು ಪ್ರೀತಿಸುತ್ತಿದ್ದ ಸಿದ್ದಮಲ್ಲು, ಮದುವೆಯಾಗುವುದಾಗಿ ಆಕೆಯನ್ನು ಪುಸಲಾಯಿಸಿ ಅಪಹರಣ ಮಾಡಿ ಅತ್ಯಾಚಾರ ಎಸಗಿದ್ದ. ಪ್ರಕರಣದ ಒಂದನೇ ಆರೋಪಿ ಮಹೇಶ್ ಪ್ರಸಾದ್ ವಿವಾಹಿತನಾಗಿದ್ದ. ಸಿದ್ದಮಲ್ಲು ಬಾಲಕಿಯನ್ನು ಪ್ರೀತಿಸುತ್ತಿರುವ ವಿಚಾರ ತನಗೆ ತಿಳಿದಿರುವುದಾಗಿ ಬಾಲಕಿಯನ್ನು ಹೆದರಿಸಿ ದೈಹಿಕ ಸಂಪರ್ಕ ಬೆಳೆಸಿದ್ದ.