ಮನೋರೋಗ ತಜ್ಞೆ ಡಾ.ಅಕ್ಷತಾ ಮಾತನಾಡಿ, ‘ಕಾರಾಗೃಹದಲ್ಲಿರುವ ಕೈದಿಗಳು ಮಾನಸಿಕ ಖಿನ್ನತೆಗೆ ಹೆಚ್ಚಾಗಿ ಒಳಗಾಗುತ್ತಾರೆ. ಯಾವಾಗಲೂ ಒಬ್ಬಂಟಿಯಾಗಿ, ಜಿಗುಪ್ಸೆಗೊಳಗಾಗಿ, ಆತ್ಮಹತ್ಯೆ ಪ್ರಯತ್ನ ಪಡುವವರು ಕಂಡುಬಂದಲ್ಲಿ ತಕ್ಷಣವೇ ತಜ್ಞರಿಂದ ಚಿಕಿತ್ಸೆ ಕೊಡಿಸಿ, ಮನೋವೈದ್ಯರನ್ನು ಭೇಟಿ ಮಾಡಲು ಸಲಹೆ ನೀಡಬೇಕು’ ಎಂದರು.