ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಆರ್. ಲತಾ, ‘ಬಾಗೇಪಲ್ಲಿಯಲ್ಲಿ 6 ಕೇಂದ್ರಗಳಲ್ಲಿ 468 ಫಲಾನುಭವಿಗಳಿಗೆ, ಚಿಕ್ಕಬಳ್ಳಾಪುರದಲ್ಲಿ 7 ಕೇಂದ್ರಗಳಲ್ಲಿ 700 ಫಲಾನುಭವಿಗಳು, ಚಿಂತಾಮಣಿಯಲ್ಲಿ 6 ಕೇಂದ್ರ 600 ಫಲಾನುಭವಿಗಳು, ಗೌರಿಬಿದನೂರು 8 ಕೇಂದ್ರಗಳಲ್ಲಿ 584 ಫಲಾನುಭವಿಗಳು, ಗುಡಿಬಂಡೆಯಲ್ಲಿ 3 ಕೇಂದ್ರದಲ್ಲಿ 275 ಫಲಾನುಭವಿಗಳು, ಶಿಡ್ಲಘಟ್ಟದ 6 ಕೇಂದ್ರದಲ್ಲಿ 494 ಫಲಾನುಭವಿಗಳು ಸೇರಿ ಒಟ್ಟು 36 ಕೇಂದ್ರಗಳಲ್ಲಿ 3,121 ಫಲಾನುಭವಿಗಳಿಗೆ ಲಸಿಕೆ ಹಾಕುವ ಅಭಿಯಾನಹಮ್ಮಿಕೊಳ್ಳಲಾಗಿದೆ.