ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಶಿಕ್ಷಣಾಧಿಕಾರಿ, ವೆಂಕಟರಮಣಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಮಹಿಮಾ, ಕಂದಾಯ ಇಲಾಖೆಯ ವೈ.ಎಲ್.ಹನುಮಂತರಾವ್, ಎಚ್.ಎನ್. ನರಸಿಂಹಯ್ಯ, ಹರಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಸಿ.ಅಶ್ವತ್ಥರೆಡ್ಡಿ, ವಕೀಲರಾದ ನಾರಾಯಣಸ್ವಾಮಿ, ನಂದೀಶರೆಡ್ಡಿ, ಎ.ಎಸ್.ಐ. ಗುರುಮೂರ್ತಿ ಇದ್ದರು.