ಚಿಕ್ಕಬಳ್ಳಾಪುರ: ಅಗೆದು ಹಾಕಿದ ಕಾಂಕ್ರಿಟ್ ರಸ್ತೆ, ಹೂತು ಹೋದ ಚರಂಡಿ, ಸಂಚಾರಕ್ಕೆ ಅಡ್ಡಿಯಾದ ಮಣ್ಣಿನ ರಾಶಿ, ಉಕ್ಕಿ ಹರಿಯುವ ಮ್ಯಾನಹೋಲ್, ಕಟ್ಟಿಕೊಂಡ ಶೌಚಾಲಯ, ಉಸಿರಾಡಲು ಅವಕಾಶ ನೀಡದ ಗಬ್ಬು ನಾತ.. ಹೀಗೆ ಹೇಳುತ್ತ ಹೋದರೆ ಒಂದೆರಡಲ್ಲ ಹತ್ತಾರಿವೆ ನಗರದ ಜೈಭೀಮ್ ನಗರದ ಮುಖ್ಯರಸ್ತೆಯಲ್ಲಿ ಅರೆಬರೆಗೊಂಡ ಕಾಮಗಾರಿಯೊಂದು ಸೃಷ್ಟಿಸಿದ ಅವಾಂತರ.