ಬುಧವಾರ, 30 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಜೇವರ್ಗಿ | ಬಾರದ ಪಿಡಿಒ: ಗ್ರಾ.ಪಂ. ಕಚೇರಿಗೆ ಬೀಗ ಹಾಕಿದ ಸದಸ್ಯೆ

Administrative Protest: ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಪಿಡಿಒ ಆಗಮಿಸದ ಕಾರಣ, ಬೇಸತ್ತ ಪಂಚಾಯತ್ ಸದಸ್ಯೆ ಸಾಬಮ್ಮ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Last Updated 30 ಜುಲೈ 2025, 17:12 IST
ಜೇವರ್ಗಿ | ಬಾರದ ಪಿಡಿಒ: ಗ್ರಾ.ಪಂ. ಕಚೇರಿಗೆ ಬೀಗ ಹಾಕಿದ ಸದಸ್ಯೆ

ಶಾಸಕಿ ನಯನಾ ಮೋಟಮ್ಮ ಹೇಳಿಕೆ ಸಂಚಲನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

Political Controversy: ನಯನಾ ಮೋಟಮ್ಮ ಶಾಸಕಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಎದ್ದಿದ್ದು, ಜೆಡಿಎಸ್ ಕೂಡಾ ಟ್ವೀಟ್ ಮೂಲಕ ಕಾಂಗ್ರೆಸ್ ವಿರೋಧಿಸಿದೆ. ನಯನಾ ಅವರು ಫೇಸ್‌ಬುಕ್‌ನಲ್ಲಿ ತಿರುಗೇಟು ನೀಡಿದ್ದಾರೆ.
Last Updated 30 ಜುಲೈ 2025, 17:10 IST
ಶಾಸಕಿ ನಯನಾ ಮೋಟಮ್ಮ ಹೇಳಿಕೆ ಸಂಚಲನ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

ಕೂಡ್ಲಿಗಿ | ರಾಸಾಯನಿಕ ಸೋರಿಕೆ: 13 ಮಂದಿ ಅಸ್ವಸ್ಥ

Chlorine Exposure: ವಿಜಯನಗರದ ಕೂಡ್ಲಿಗಿಯಲ್ಲಿ ಕ್ಲೋರಿನ್ ಸಿಲಿಂಡರ್ ಸೋರಿಕೆಯಿಂದ 13 ಮಂದಿ ಅಸ್ವಸ್ಥರಾದರು. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ; ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಜುಲೈ 2025, 17:10 IST
ಕೂಡ್ಲಿಗಿ | ರಾಸಾಯನಿಕ ಸೋರಿಕೆ: 13 ಮಂದಿ ಅಸ್ವಸ್ಥ

ಶಿರಸಿ | ಡಿಜಿಟಲ್ ಅರೆಸ್ಟ್: ₹89.30 ಲಕ್ಷ ವಂಚನೆ

Online Fraud: ಶಿರಸಿಯ ಅಡಿಕೆ ವ್ಯಾಪಾರಸ್ಥ ರವೀಂದ್ರ ಹೆಗಡೆ ಅವರನ್ನು ಪೊಲೀಸರ ಹೆಸರಿನಲ್ಲಿ ಬೆದರಿಸಿ, ₹89.30 ಲಕ್ಷ ವಂಚಿಸಿದ್ದಾರೆ. ಡಿಜಿಟಲ್ ಅರೆಸ್ಟ್ ನಕಲಿ ಕಾಲ್‌ಗಳಿಂದ ಹಣ ವರ್ಗಾವಣೆ ಮಾಡಿಸಲಾಗಿದೆ.
Last Updated 30 ಜುಲೈ 2025, 17:01 IST
ಶಿರಸಿ | ಡಿಜಿಟಲ್ ಅರೆಸ್ಟ್: ₹89.30 ಲಕ್ಷ ವಂಚನೆ

ಕೇಂಬ್ರಿಡ್ಜ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

Cambridge Institute Ceremony: ನಗರದ ಕೇಂಬ್ರಿಡ್ಜ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಸಿಐಟಿ) ಆಯೋಜಿಸಿದ್ದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದ ಮತ್ತು ಪಿಎಚ್‌.ಡಿ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
Last Updated 30 ಜುಲೈ 2025, 16:12 IST
ಕೇಂಬ್ರಿಡ್ಜ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ನಿರ್ದೇಶಕ ಎಸ್‌.ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪೋಸ್ಟ್‌

Fake Profile Complaint: ಚಿತ್ರ ನಿರ್ದೇಶಕ ಎಸ್.ನಾರಾಯಣ್‌ ಅವರ ಹೆಸರು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ.
Last Updated 30 ಜುಲೈ 2025, 16:05 IST
ನಿರ್ದೇಶಕ ಎಸ್‌.ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪೋಸ್ಟ್‌

ಹೊಸಕೆರೆಹಳ್ಳಿ ಮೇಲ್ಸೇತುವೆ; ಅಕ್ಟೋಬರ್‌ಗೆ ಪೂರ್ಣ: ಬಿಬಿಎಂಪಿ ಮುಖ್ಯ ಆಯುಕ್ತ

Bengaluru Flyover Project: ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಹೊರವರ್ತುಲ ರಸ್ತೆಯ ಪಿಇಎಸ್‌ ಕಾಲೇಜು ಬಳಿಯ ಮೇಲ್ಸೇತುವೆ ಕಾಮಗಾರಿ ಅಕ್ಟೋಬರ್‌ಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 30 ಜುಲೈ 2025, 15:56 IST
ಹೊಸಕೆರೆಹಳ್ಳಿ ಮೇಲ್ಸೇತುವೆ; ಅಕ್ಟೋಬರ್‌ಗೆ ಪೂರ್ಣ: ಬಿಬಿಎಂಪಿ ಮುಖ್ಯ ಆಯುಕ್ತ
ADVERTISEMENT

ಆರ್‌.ವಿ ವಿಶ್ವವಿದ್ಯಾಲಯದಲ್ಲಿ ನವೋದಯ ಕಾರ್ಯಕ್ರಮ

Bengaluru Education Event: ನಗರದ ಆರ್‌.ವಿ ವಿಶ್ವವಿದ್ಯಾಲಯದಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ನವೋದಯ’ ಕಾರ್ಯಕ್ರಮ ನಡೆಯಿತು.
Last Updated 30 ಜುಲೈ 2025, 15:28 IST
ಆರ್‌.ವಿ ವಿಶ್ವವಿದ್ಯಾಲಯದಲ್ಲಿ ನವೋದಯ ಕಾರ್ಯಕ್ರಮ

ಧರ್ಮಸ್ಥಳ ಪ್ರಕರಣ | ಮಂಗಳೂರಲ್ಲಿ ಎಸ್‌ಐಟಿ ಕಚೇರಿ; ಸಹಾಯವಾಣಿ ಆರಂಭ

SIT Dharmasthala Investigation: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 39/2025ಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿಶೇಷ ತನಿಖಾ ತಂಡ ಮಂಗಳೂರು ನಗರದಲ್ಲಿ ಕಚೇರಿ ಆರಂಭಿಸಿದೆ
Last Updated 30 ಜುಲೈ 2025, 15:28 IST
ಧರ್ಮಸ್ಥಳ ಪ್ರಕರಣ | ಮಂಗಳೂರಲ್ಲಿ ಎಸ್‌ಐಟಿ ಕಚೇರಿ; ಸಹಾಯವಾಣಿ ಆರಂಭ

ನೀತಿ ನಿರೂಪಣೆಗೆ ತಂತ್ರಜ್ಞಾನ ಸಹಕಾರಿ: ಎಂ.ವಿ. ಶ್ರೀಗಣೇಶ್

Digital India Conference: ಅತ್ಯು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಮುದಾಯದ ಅಭಿವೃದ್ಧಿಗೆ ತಂತ್ರಜ್ಞಾನದ ಬಳಕೆ ಅಗತ್ಯವಿದೆ ಎಂದು ಎಂ.ವಿ. ಶ್ರೀಗಣೇಶ್ ರಾಷ್ಟ್ರೀಯ ಸಮ್ಮೇಳನದಲ್ಲಿ ಹೇಳಿದರು.
Last Updated 30 ಜುಲೈ 2025, 15:17 IST
ನೀತಿ ನಿರೂಪಣೆಗೆ ತಂತ್ರಜ್ಞಾನ ಸಹಕಾರಿ: ಎಂ.ವಿ. ಶ್ರೀಗಣೇಶ್
ADVERTISEMENT
ADVERTISEMENT
ADVERTISEMENT