ಕಾರ್ಯಕ್ರಮದಲ್ಲಿ ‘ಒಂದು ಓಟು ಕೊಡಿ, ಒಂದು ನೋಟು ಕೊಡಿ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಘಟಕ ಉಸ್ತುವಾರಿಗಳಾದ ಎಂ. ಮುನಿಕೃಷ್ಣಯ್ಯ, ಎಂ.ವಿ.ದ್ಯಾವಪ್ಪ, ಜಿಲ್ಲಾ ಘಟಕ ಖಜಾಂಚಿ ಗುರ್ರಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ರಾಮದಾಸ್, ಬಹುಜನ ವಾಲಂಟ್ರಿ ಫೋರ್ಸ್ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್, ಮುಖಂಡರಾದ ಆಂಜನೇಯ ರೆಡ್ಡಿ, ನಂಜುಂಡಪ್ಪ, ವೆಂಕಟೇಶ್, ಎಂ.ವೈ.ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.