ಕೇಶವಕುಮಾರ್ ಅವರ ಮನೆಯ ಬಳಿ ನಡೆದ ಕಾರ್ಯಕ್ರಮದಲ್ಲಿ ಅವರೊಂದಿಗೆ ಮುಖಂಡರಾದ ಗೋಪಾಲಪ್ಪ, ಕೆ.ಚಂಗಪ್ಪ, ಎಂ.ಕೆ.ಅಶ್ವತ್ಥಪ್ಪ, ವೆಂಕಟಾಚಲಪತಿ, ಬಿ.ಸಿ.ನರಸಪ್ಪ, ನಾರಾಯಣಸ್ವಾಮಿ ಬಿ.ಎಚ್.ವೆಂಕಟೇಶ್, ವಿ.ಪಿ.ಸುರೇಂದ್ರ, ಕೆ.ರಾಮಚಂದ್ರ, ಕೆ.ಇ.ಬಿ.ಅಶ್ವತ್ಥನಾರಾಯಣ, ಸಿ.ವಿ.ಮುನಿರಾಜು, ದಿವಾಕರ್ ಬಾಬು, ಬಿ.ವಿ.ವೆಂಕಟೇಶ್, ಜಯರಾಂ ಅಗರಬತ್ತಿ, ಎನ್.ನಟರಾಜು, ಶಿವಕುಮಾರ್, ವಿಜಯಕುಮಾರ್, ಎಸ್.ಕೃಷ್ಣಪ್ಪ, ಆರ್.ಕೃಷ್ಣಪ್ಪ, ಸಿ.ಎಸ್.ಭರತ್, ಶಶಿ, ಶ್ರೀನಿವಾಸ್, ಸುಬ್ಬಾಚಾರಿ, ಶ್ರೀನಿವಾಸ್ ಸುಧಾಕರ್ ಅವರ ಬಣ ಸೇರಿದರು.