ಮಾದಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವೈ.ವಾಸು, ಮುಖಂಡರಾದ ಶಾಂತಮೂರ್ತಿ, ಕೃಷ್ಣಸ್ವಾಮಿ, ಜಗದೀಶ್ ಮಾತನಾ ಡಿದರು. ಸಗನಪ್ಪ, ಎನ್.ಗಿರೀಶ್, ರಾಘವೇಂದ್ರ, ಬಸವರಾಜ್, ಸುರೇಶ್, ಹುಲ್ಲೇಹಳ್ಳಿ ಲಕ್ಷ್ಮಣ್, ತಿಮ್ಮಣ್ಣ, ಗೋಪಿನಾಥ್, ವೈ.ಟಿ. ಗೋವಿಂದಪ್ಪ, ಗ್ರಾಮಪಂಚಾಯಿತಿ ಸದಸ್ಯ ಚಂದ್ರಪ್ಪ, ಪ್ರಸನ್ನ, ಕಿರಣ್, ಪ್ರದೀಪ್, ಶ್ರೀನಿವಾಸ್ ನಾಯ್ಕ ಇದ್ದರು.