ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಗುಡಿಬಂಡೆಯಲ್ಲಿ ಕೆಂಪೇಗೌಡರಿಗೆ ಅವಮಾನದ ಆರೋಪ; ಒಕ್ಕಲಿಗರ ಸಂಘದ ಆಕ್ರೋಶ

ಕ್ಷಮೆ ಕೇಳದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ
Published : 2 ಮೇ 2025, 11:16 IST
Last Updated : 2 ಮೇ 2025, 11:16 IST
ಫಾಲೋ ಮಾಡಿ
Comments
‘ಊರು ಖಾಲಿ ಮಾಡಬೇಕಾಗುತ್ತದೆ’
ನಾವು ಇತರೆ ಸಮುದಾಯಗಳಿಗೆ ಗೌರವ ಕೊಡುತ್ತೇವೆ. ನಮ್ಮದು ಅಲ್ಪಸಂಖ್ಯಾತ ಸಮುದಾಯವಲ್ಲ. ಕೇಂಪೇಗೌಡರ ವಿರುದ್ಧ ಹೇಳಿಕೆ ನೀಡಿರುವುದನ್ನು ವಿರೋಧಿಸಿ ನಾವು ಜನರನ್ನು ಸೇರಿಸಿದರೆ ಅವಹೇಳನ ಮಾಡಿದವರು ಊರು ಖಾಲಿ ಮಾಡಬೇಕಾಗುತ್ತದೆ ಎಂದು ಉಮಾಪತಿ ಶ್ರೀನಿವಾಸಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT