ಸಾಮೂಹಿಕ ಪ್ರಾರ್ಥನೆ, ಹಿತನುಡಿ, ಚಂದ್ರನ ಪೂಜಾ ನಂತರ ಶ್ರೀನಿವಾಸಪುರ ತಾಲ್ಲೂಕಿನ ಸಾತಾಂಡ್ಲಹಳ್ಳಿ ಗ್ರಾಮದ ಮಂಜುಳಮ್ಮ, ಲಕ್ಷ್ಮಮ್ಮ, ಮುನಿಯಮ್ಮ ಮುದ್ದಲಪಲ್ಲಿ ರಾಮಕೃಷ್ಣಾರೆಡ್ಡಿ, ನಾನಮ್ಮ, ಮುನಿವೆಂಕಟಮ್ಮ, ಶಿವ, ಕರಿಯಪ್ಪಲ್ಲಿ ಗ್ರಾಮದ ಶಿವಮ್ಮ, ಬಡಗವಾರಹಳ್ಳಿ ಕದಿರಮ್ಮ, ನರಸಮ್ಮ, ಅನುಪ್ಪಲ್ಲಿ ನಾರಾಯಣಸ್ವಾಮಿ ತತ್ವಪದಗಳ ಗಾಯನ ಮಾಡಿದರು.