ಕೋಚಿಮುಲ್ ಶಿಬಿರದ ಪ್ರಯೋಗಾಲಯದ ಮುಖ್ಯಸ್ಥ ಡಾ.ಎಲ್. ರಾಘವೇಂದ್ರ ಮಾತನಾಡಿದರು. ಶಿಬಿರದ ಉಪ ವ್ಯವಸ್ಥಾಪಕ ಎ.ವಿ. ಶಂಕರರೆಡ್ಡಿ, ವಿಸ್ತರಣಾಧಿಕಾರಿ ಎಂ.ಎಸ್. ನಾರಾಯಣಸ್ವಾಮಿ, ಮಾಜಿ ಕಾರ್ಯದರ್ಶಿ ಎ. ಕೃಷ್ಣಪ್ಪ, ಸಂಘದ ಉಪಾಧ್ಯಕ್ಷ ಬಿ.ಎನ್. ನಾರಾಯಣಸ್ವಾಮಿ, ನಿರ್ದೇಶಕರಾದ ಬಿ.ಎಂ. ರಾಜಣ್ಣ, ಜಿ. ನಾಗರಾಜ್, ಎಂ. ನರಸಿಂಹಮೂರ್ತಿ, ಸೊಣ್ಣಮ್ಮ, ಮುನಿರತ್ನಮ್ಮ, ನಾರಾಯಣಪ್ಪ, ಕೈವಾರ, ಬನಹಳ್ಳಿ, ಗುಡಿಸಲಹಳ್ಳಿಯ ಉತ್ಪಾದಕರು ಹಾಜರಿದ್ದರು.