ಬಿಜೆಪಿ ತಾ. ಘಟಕದ ಅಧ್ಯಕ್ಷ ಶಿವಾರೆಡ್ಡಿ, ನಗರ ಘಟಕ ಅಧ್ಯಕ್ಷ ಮಹೇಶ್ ಬೈ, ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯರೆಡ್ದಿ, ಜಿಲ್ಲಾ ಕಾರ್ಯದರ್ಶಿ ಗೊವಿಂದರಾಜು, ಮುಖಂಡರಾದ ಕುರುಬೂರು ರಾಜಣ್ಣ, ನಾರಾಯಣರೆಡ್ದಿ, ಮನೋಹರೆಡ್ದಿ, ಕೆ. ಶ್ರೀನಿವಾಸ್, ಗಾಜಲು ಶಿವ, ಕೈವಾರ ಜಯರಾಮ್, ಬೂರುಗಮಾಕಲಹಳ್ಳಿ ಬೈರೆಗೌಡ, ಮಾಳಪ ಶಿವಾರೆಡ್ಡಿ, ವಿ.ಎಲ್.ಕೃಷ್ಣಸ್ವಾಮಿ ಮತಿತ್ತರರು ಉಪಸ್ಥಿತರಿದ್ದರು.