‘ನಮ್ಮ ನಂದಿ’ಗೆ ಚಾಲನೆ ನೀಡಿದ ಸದ್ಗುರು ಜಗ್ಗಿ ವಾಸುದೇವ, ಕಾಡುಗಳು ಸಾವಿರಾರು ವರ್ಷಗಳಿಂದ ತಮ್ಮಷ್ಟಕ್ಕೆ ತಾವೇ ಬೆಳೆದಿವೆ. ತಮ್ಮನ್ನು ತಾವೇ ಕಾಪಾಡಿಕೊಂಡು ಬರುತ್ತಿವೆ. ಆದರೆ ಅರಣ್ಯ ಒತ್ತುವರಿ, ಮರಕಡಿಯುವುದು ಸೇರಿದಂತೆ ಮನುಷ್ಯನ ಹಸ್ತಕ್ಷೇಪ ಕಾಡುಗಳ ಮೇಲಾಗುತ್ತಿದೆ. ಸರ್ಕಾರಗಳೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾವು ಸ್ವಲ್ಪ ಮಟ್ಟಿಗೆ ಕಾಡುಗಳ ರಕ್ಷಣೆಗಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.