ಸೋಮವಾರ, 14 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

Axiom-4 Mission: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ಇತರ ಮೂವರು ಭೂಮಿಯತ್ತ ಸೋಮವಾರ ಪ್ರಯಾಣ ಆರಂಭಿಸಿದರು.
Last Updated 14 ಜುಲೈ 2025, 16:24 IST
ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

Nimisha Priya Case: ಕೇರಳದ ನರ್ಸ್‌ ನಿಮಿಷ ಪ್ರಿಯಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದಾರೆ. ‌
Last Updated 14 ಜುಲೈ 2025, 16:19 IST
ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸಿ: ಡಿಜಿಸಿಎ ಸೂಚನೆ

fuel switch locking system : ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಸೋಮವಾರ ನಿರ್ದೇಶನ ನೀಡಿದೆ.
Last Updated 14 ಜುಲೈ 2025, 16:05 IST
ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸಿ: ಡಿಜಿಸಿಎ ಸೂಚನೆ

ಆಂಧ್ರಪ್ರದೇಶದ | ಮಾವಿನ ಹಣ್ಣು ತುಂಬಿದ್ದ ಲಾರಿ ಪಲ್ಟಿ: 9 ಕಾರ್ಮಿಕರ ಸಾವು

Andhra Lorry Accident: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಲ್ಲಂಪೇಟ ಮಂಡಲ ಸಮೀಪ ಮಾವಿನ ಹಣ್ಣು ತುಂಬಿದ್ದ ಲಾರಿ ಭಾನುವಾರ ರಾತ್ರಿ ಮಗುಚಿ ಬಿದ್ದು 9 ದಿನಗೂಲಿ ಕಾರ್ಮಿಕರು ಸಾವಿಗೀಡಾಗಿದ್ದಾರೆ.
Last Updated 14 ಜುಲೈ 2025, 16:03 IST
ಆಂಧ್ರಪ್ರದೇಶದ | ಮಾವಿನ ಹಣ್ಣು ತುಂಬಿದ್ದ ಲಾರಿ ಪಲ್ಟಿ: 9 ಕಾರ್ಮಿಕರ ಸಾವು

ಎಸ್‌ಐಎಂಐ ಸಂಘಟನೆ ರದ್ದತಿ ಅವಧಿ ವಿಸ್ತರಣೆ

SIMI Ban Extension: ಭಾರತೀಯ ವಿದ್ಯಾರ್ಥಿ ಇಸ್ಲಾಮಿಕ್‌ ಚಳವಳಿ (ಎಸ್‌ಐಎಂಐ) ಸಂಘಟನೆ ಮೇಲಿನ ರದ್ದತಿಯನ್ನು ಐದು ವರ್ಷ ವಿಸ್ತರಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿತು.
Last Updated 14 ಜುಲೈ 2025, 15:58 IST
ಎಸ್‌ಐಎಂಐ ಸಂಘಟನೆ ರದ್ದತಿ ಅವಧಿ ವಿಸ್ತರಣೆ

ಹುತಾತ್ಮರ ದಿನಾಚರಣೆ: ತಡೆಗೋಡೆ ಹತ್ತಿದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ!

Martyrs Day Kashmir: ಹುತಾತ್ಮರ ದಿನಾಚರಣೆಗೆ ಸಂಬಂಧಿಸಿದಂತೆ ಜಮ್ಮು–ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌.ಜಿ) ಆಡಳಿತದ ನಡುವಿನ ತಿಕ್ಕಾಟ ಸೋಮವಾರ ತೀವ್ರಗೊಂಡಿದೆ.
Last Updated 14 ಜುಲೈ 2025, 15:46 IST
ಹುತಾತ್ಮರ ದಿನಾಚರಣೆ: ತಡೆಗೋಡೆ ಹತ್ತಿದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ!

ಸಿರಿಯಾದಲ್ಲಿ ಸಂಘರ್ಷ: 30ಕ್ಕೂ ಹೆಚ್ಚು ಸಾವು

Syria Sectarian Violence: ಸಿರಿಯಾದ ದಕ್ಷಿಣ ಸ್ವೀದಾ ಪ್ರದೇಶದಲ್ಲಿ ದುರೂಸ್‌ ಮತ್ತು ಸುನ್ನಿ ಬದಾವಿ ಪಂಗಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇಸ್ರೇಲ್‌ ಕೂಡ ಭದ್ರತಾ ಕ್ರಮವಾಗಿ ಮಧ್ಯಪ್ರವೇಶಿಸಿದೆ
Last Updated 14 ಜುಲೈ 2025, 14:40 IST
ಸಿರಿಯಾದಲ್ಲಿ ಸಂಘರ್ಷ: 30ಕ್ಕೂ ಹೆಚ್ಚು ಸಾವು
ADVERTISEMENT

ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿ ತನಿಖೆ ಮಾಡಲಾಗುತ್ತಿದೆ: ಎಎಲ್‌ಪಿಎ ಆಕ್ರೋಶ

Air India Crash: ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿ ತನಿಖೆ ಮಾಡಲಾಗುತ್ತಿದೆ: ಎಎಲ್‌ಪಿಎ ಆಕ್ರೋಶ
Last Updated 14 ಜುಲೈ 2025, 14:40 IST
ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿ ತನಿಖೆ ಮಾಡಲಾಗುತ್ತಿದೆ: ಎಎಲ್‌ಪಿಎ ಆಕ್ರೋಶ

ವಿಮಾನ ಪತನ | ತನಿಖೆಗೆ ಸಂಪೂರ್ಣ ಸಹಕಾರ- ನೆದರ್ಲೆಂಡ್ಸ್‌ನ ಝೂಶ್‌ ಏವಿಯೇಷನ್‌

Plane Crash Netherlands: ಸೌತ್‌ ಎಂಡ್‌ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ತನ್ನ ‘ಸುಜಿ’ ವಿಮಾನವು ಭಾನುವಾರ ಪತನವಾಗಿದೆ ಎಂದು ನೆದರ್ಲೆಂಡ್ಸ್‌ನ ಝೂಶ್‌ ಏವಿಯೇಷನ್‌ ದೃಢಪಡಿಸಿದೆ.
Last Updated 14 ಜುಲೈ 2025, 14:36 IST
ವಿಮಾನ ಪತನ | ತನಿಖೆಗೆ ಸಂಪೂರ್ಣ ಸಹಕಾರ- ನೆದರ್ಲೆಂಡ್ಸ್‌ನ ಝೂಶ್‌ ಏವಿಯೇಷನ್‌

ಯುಎಇ: ಭಾರತೀಯ ಮಹಿಳೆ ಸಾವು

Indian Woman Dies in Fire: ಯುಎಇಯ ಶಾರ್ಜಾದ ಅಲ್‌ ಮಜಾಜ್‌ ಪ್ರದೇಶದ ಎಂಟನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತೀಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ
Last Updated 14 ಜುಲೈ 2025, 14:22 IST
ಯುಎಇ: ಭಾರತೀಯ ಮಹಿಳೆ ಸಾವು
ADVERTISEMENT
ADVERTISEMENT
ADVERTISEMENT