ಆರ್ಪಿಐ ಪಕ್ಷದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ. ರಾಜಾಕಾಂತ್, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ವೆಂಕಟರಮಣ,ಮಲ್ಲಿಕಾರ್ಜುನ ಬಾಲ್ಕಿ,ಎಚ್.ಆರ್. ಸುರೇಂದ್ರ, ಹೊಸಕೋಟೆ ಶಶಿಧರ್, ಗಡ್ಡಂ ವೆಂಕಟೇಶ್, ಕಿರಣ್ ಕಮಲಪ್ರಸಾದ್, ಮೇಲೂರು ಮಂಜುನಾಥ್, ಸಂದೀಪ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.