ಸಾಹಿತ್ಯಾಭಿಮಾನಿಗಳಾದ ವೈ.ಎಲ್. ಹನುಮಂತರಾವ್, ಅಮೃತ್ ಕುಮಾರ್, ವೀರಣ್ಣ, ಆರ್. ಅಶೋಕ್ ಕುಮಾರ್, ಸಿ.ಆರ್. ನರಸಿಂಹಮೂರ್ತಿ, ಡಿ.ಎನ್. ವೆಂಕಟರೆಡ್ಡಿ, ವಿ. ರವೀಂದ್ರನಾಥ್, ಆರ್.ಜಿ. ಜನಾರ್ದನಮೂರ್ತಿ, ಡಿ.ಜೆ. ಚಂದ್ರಮೋಹನ್, ವೇಣು, ಕೆ. ಪ್ರಭಾ ನಾರಾಯಣಗೌಡ, ಎಚ್.ಎಲ್. ವೆಂಕಟೇಶ್, ಕೆ.ವಿ. ಪ್ರಕಾಶ್, ಅನಂತರಾಜು, ಟಿ. ನಂಜುಂಡಪ್ಪ, ಗೌರೀಶ್, ಗಿರಿಧರ್ ಹಾಜರಿದ್ದರು.