ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶಿವಪ್ಪ, ಉಪಾಧ್ಯಕ್ಷರಾಗಿ ಎನ್. ರವಿ, ಕಾರ್ಯದರ್ಶಿಯಾಗಿ ಷೇಕ್ ಅತಾಉಲ್ಲಾ, ಖಜಾಂಚಿಯಾಗಿ ಶ್ರೀಧರ್ ಹಾಗೂ ಗೌರವಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಸಂಘದ ಸದಸ್ಯರಾಗಿ ನಟರಾಜ್, ಮಹಮದ್ ಫೀರ್, ಶ್ರೀನಿವಾಸ್, ಕಾನೂನು ಸಲಹೆಗಾರರಾಗಿ ಆರ್. ಶಿವಶಂಕರ್ ಆಯ್ಕೆಯಾಗಿದ್ದಾರೆ.