<p><strong>ಹೊಸಪೇಟೆ:</strong> ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ನಗರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ತೆರೆ ಬಿತ್ತು.</p>.<p>ತಾಲ್ಲೂಕಿನ ಆರು ವಲಯ ವ್ಯಾಪ್ತಿಗೆ ಬರುವ ಶಾಲಾ ಶಿಕ್ಷಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಇಂತಿದೆ.</p>.<p><strong>ಮಹಿಳಾ ವಿಭಾಗ:</strong> ಭಾವಗೀತೆ ಸ್ಪರ್ಧೆ– ಮರಿಯಮ್ಮನಹಳ್ಳಿಯ ಜಿ.ಎಂ.ಎಚ್.ಎಸ್. ಶಾಲೆಯ (ಪ್ರಥಮ), ಕೆ.ವಿ.ಬಿ. ಶಾಲೆಯ ಗಾದೆಮ್ಮ (ದ್ವಿತೀಯ) ಹಾಗೂ ನಾಗೇನಹಳ್ಳಿಯ ಹೇಮಲತಾ (ತೃತೀಯ).</p>.<p><strong>ಜನಪದ ಗೀತೆ ಸ್ಪರ್ಧೆ:</strong> ಟಿ.ಬಿ. ಡ್ಯಾಂನ ಎಚ್.ಇ.ಎಸ್.ನ ಜಿ.ಕೆ. ರೇಣುಕಮ್ಮ (ಪ್ರಥಮ), ವಾಲ್ಮೀಕಿ ಸರ್ಕಾರಿ ಶಾಲೆಯ ಲಕ್ಷ್ಮಿ (ದ್ವಿತೀಯ), ನಾಗೇನಹಳ್ಳಿಯ ಹೇಮಲತಾ (ತೃತೀಯ).</p>.<p><strong>ಚದುರಂಗ ಸ್ಪರ್ಧೆ: </strong>ಬೈಲುವದ್ದಿಗೇರಿ ಜಿ.ಎಚ್.ಪಿ.ಎಸ್. ಶಾಲೆಯ ಸರಿತಾ (ಪ್ರಥಮ),ಕೆ.ಆರ್. ನಗರ ಶಾಲೆಯ ಸುಕನ್ಯಾ (ದ್ವಿತೀಯ).</p>.<p><strong>ಪುರುಷರ ವಿಭಾಗ: </strong>ಚಕ್ರ ಎಸೆತ: ಕುಮಾರಸ್ವಾಮಿ (ಪ್ರಥಮ), ಕುಮಾರಸ್ವಾಮಿ (ದ್ವಿತೀಯ), ಸಂತೋಷಕುಮಾರ (ತೃತೀಯ).</p>.<p><strong>ಜನಪದ ಗೀತೆ ಸ್ಪರ್ಧೆ:</strong> ಕೊಂಡನಾಯಕನಹಳ್ಳಿ ಜಿ.ಎಚ್.ಪಿ.ಎಸ್. ಶಾಲೆಯ ಬಸವೇಶ್ವರ (ಪ್ರಥಮ), ಬ್ಯಾಲಕುಂದಿ ಜಿ.ಎಚ್.ಪಿ.ಎಸ್. ಶಾಲೆಯ ವೀರೇಶ್ (ದ್ವಿತೀಯ), ಎನ್.ಆರ್. ಕ್ಯಾಂಪ್ನ ಪರಮೇಶ ನಾಯ್ಕ (ತೃತೀಯ).</p>.<p><strong>ಚೆಸ್ ಸ್ಪರ್ಧೆ</strong>: ವಿನೋಭಾ ಭಾವೆ ಶಾಲೆಯ ಪ್ರಶಾಂತ (ಪ್ರಥಮ), ವನಿತಾ ಶಾಲೆಯ (ದ್ವಿತೀಯ).<br /><strong>ಭಾವಗೀತೆ ಸ್ಪರ್ಧೆ: </strong>ಕಾರಿಗನೂರು ಶಾಲೆಯ ವಿರೂಪಣ್ಣ (ಪ್ರಥಮ), ಎನ್.ಆರ್.ಕ್ಯಾಂಪ್ನ ಪರಮೇಶ್ವರ ನಾಯ್ಕ (ದ್ವಿತೀಯ), ಕೆ.ಎನ್. ಶಾಲೆಯ ಬಸವೇಶ್ವರ (ತೃತೀಯ).</p>.<p><strong>ಭಕ್ತಿ ಗೀತೆ: </strong>ಗೀತಾ ಶಾಲೆಯ ದಸ್ತಗಿರಿ ಸಾಬ್ (ಪ್ರಥಮ), ಹನುಮನಹಳ್ಳಿ ಶಾಲೆಯ ಅಶೋಕ (ದ್ವಿತೀಯ) ಹಾಗೂ ಉಪ್ಪಾರಹಳ್ಳಿಯ ಅಂಬಣ್ಣ (ತೃತೀಯ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ನಗರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ತೆರೆ ಬಿತ್ತು.</p>.<p>ತಾಲ್ಲೂಕಿನ ಆರು ವಲಯ ವ್ಯಾಪ್ತಿಗೆ ಬರುವ ಶಾಲಾ ಶಿಕ್ಷಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಇಂತಿದೆ.</p>.<p><strong>ಮಹಿಳಾ ವಿಭಾಗ:</strong> ಭಾವಗೀತೆ ಸ್ಪರ್ಧೆ– ಮರಿಯಮ್ಮನಹಳ್ಳಿಯ ಜಿ.ಎಂ.ಎಚ್.ಎಸ್. ಶಾಲೆಯ (ಪ್ರಥಮ), ಕೆ.ವಿ.ಬಿ. ಶಾಲೆಯ ಗಾದೆಮ್ಮ (ದ್ವಿತೀಯ) ಹಾಗೂ ನಾಗೇನಹಳ್ಳಿಯ ಹೇಮಲತಾ (ತೃತೀಯ).</p>.<p><strong>ಜನಪದ ಗೀತೆ ಸ್ಪರ್ಧೆ:</strong> ಟಿ.ಬಿ. ಡ್ಯಾಂನ ಎಚ್.ಇ.ಎಸ್.ನ ಜಿ.ಕೆ. ರೇಣುಕಮ್ಮ (ಪ್ರಥಮ), ವಾಲ್ಮೀಕಿ ಸರ್ಕಾರಿ ಶಾಲೆಯ ಲಕ್ಷ್ಮಿ (ದ್ವಿತೀಯ), ನಾಗೇನಹಳ್ಳಿಯ ಹೇಮಲತಾ (ತೃತೀಯ).</p>.<p><strong>ಚದುರಂಗ ಸ್ಪರ್ಧೆ: </strong>ಬೈಲುವದ್ದಿಗೇರಿ ಜಿ.ಎಚ್.ಪಿ.ಎಸ್. ಶಾಲೆಯ ಸರಿತಾ (ಪ್ರಥಮ),ಕೆ.ಆರ್. ನಗರ ಶಾಲೆಯ ಸುಕನ್ಯಾ (ದ್ವಿತೀಯ).</p>.<p><strong>ಪುರುಷರ ವಿಭಾಗ: </strong>ಚಕ್ರ ಎಸೆತ: ಕುಮಾರಸ್ವಾಮಿ (ಪ್ರಥಮ), ಕುಮಾರಸ್ವಾಮಿ (ದ್ವಿತೀಯ), ಸಂತೋಷಕುಮಾರ (ತೃತೀಯ).</p>.<p><strong>ಜನಪದ ಗೀತೆ ಸ್ಪರ್ಧೆ:</strong> ಕೊಂಡನಾಯಕನಹಳ್ಳಿ ಜಿ.ಎಚ್.ಪಿ.ಎಸ್. ಶಾಲೆಯ ಬಸವೇಶ್ವರ (ಪ್ರಥಮ), ಬ್ಯಾಲಕುಂದಿ ಜಿ.ಎಚ್.ಪಿ.ಎಸ್. ಶಾಲೆಯ ವೀರೇಶ್ (ದ್ವಿತೀಯ), ಎನ್.ಆರ್. ಕ್ಯಾಂಪ್ನ ಪರಮೇಶ ನಾಯ್ಕ (ತೃತೀಯ).</p>.<p><strong>ಚೆಸ್ ಸ್ಪರ್ಧೆ</strong>: ವಿನೋಭಾ ಭಾವೆ ಶಾಲೆಯ ಪ್ರಶಾಂತ (ಪ್ರಥಮ), ವನಿತಾ ಶಾಲೆಯ (ದ್ವಿತೀಯ).<br /><strong>ಭಾವಗೀತೆ ಸ್ಪರ್ಧೆ: </strong>ಕಾರಿಗನೂರು ಶಾಲೆಯ ವಿರೂಪಣ್ಣ (ಪ್ರಥಮ), ಎನ್.ಆರ್.ಕ್ಯಾಂಪ್ನ ಪರಮೇಶ್ವರ ನಾಯ್ಕ (ದ್ವಿತೀಯ), ಕೆ.ಎನ್. ಶಾಲೆಯ ಬಸವೇಶ್ವರ (ತೃತೀಯ).</p>.<p><strong>ಭಕ್ತಿ ಗೀತೆ: </strong>ಗೀತಾ ಶಾಲೆಯ ದಸ್ತಗಿರಿ ಸಾಬ್ (ಪ್ರಥಮ), ಹನುಮನಹಳ್ಳಿ ಶಾಲೆಯ ಅಶೋಕ (ದ್ವಿತೀಯ) ಹಾಗೂ ಉಪ್ಪಾರಹಳ್ಳಿಯ ಅಂಬಣ್ಣ (ತೃತೀಯ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>