ಪ್ರತಿಭಟನೆಯಲ್ಲಿ ಸಿಐಟಿಯು ನೂತನ ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣದ) ತಾಲ್ಲೂಕು ಅಧ್ಯಕ್ಷ ಎಲ್.ಎನ್.ಶಂಕರ್, ಜಿಲ್ಲಾ ಸಂಚಾಲಕ ತಿಪ್ಪಣ್ಣ, ತಾಲ್ಲೂಕು ಸಂಚಾಲಕ ಎನ್.ಸತೀಶ್, ಕಾರ್ಯಾಧ್ಯಕ್ಷ ಎನ್.ನರೇಶ್, ಖಜಾಂಚಿ ಶ್ಯಾನು, ರಾಮಾಂಜಿ ಸೇರಿದಂತೆ ನೌಕರರ ಕುಟುಂಬದವರು ಇದ್ದರು.