ಯೋಗ ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ.ರಾಮಚಂದ್ರ, ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆ ವೀಣಾ ಲೋಕನಾಥ್, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಮೂರ್ತಿ, ಭಾರತ್ ಸ್ವಾಭಿಮಾನ್ ಸಂಘಟನೆ ಅಧ್ಯಕ್ಷ ರಾಮಚಂದ್ರರೆಡ್ಡಿ, ಯುವ ಭಾರತ್ ಸಂಘಟನೆ ಅಧ್ಯಕ್ಷ ಗೋವಿಂದ್, ಖಜಾಂಚಿ ಮಹೇಶ್, ಯೋಗ ಸಮಿತಿಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಗೋವಿಂದಪ್ಪ, ಪದಾಧಿಕಾರಿಗಳಾದ ಕೆ.ಎಂ.ಮುನಿಕೃಷ್ಣಪ್ಪ, ಮಂಚನಬಲೆ ಮುರಳಿ, ರಮೇಶ್, ರವಿ, ದೈಹಿಕ ಶಿಕ್ಷಕ ಚೆನ್ನಕೃಷ್ಣಪ್ಪ, ಸಬ್ಬೇನಹಳ್ಳಿ ತನುಭಾರದ್ವಾಜ್, ಹರ್ಷ, ಶಶಿಕಲಾ, ಎಂಎಸ್.ನಾಗರತ್ನಮ್ಮ, ಹನುಮಂತಪ್ಪ, ಪಿ.ಎನ್.ನಾಗರಾಜ್, ಕೆ.ಎ.ಮಂಜುನಾಥ್, ಬಿ.ಮಂಜುನಾಥ್, ಶ್ರೀರಾಮ್, ಯೋಗ ಶಿಕ್ಷಕರಾದ ಬಿ.ಸಿ.ಮಂಜಳಾ ಗೋಪಾಲಾಚಾರ್, ಮಂಚನಬಲೆ ವೆಂಕಟರೆಡ್ಡಿ, ರವೀಂದ್ರ ಇದ್ದರು.