ಡಿಎಫ್ಒ ಮಂಜುನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟರೆಡ್ಡಿ, ವಲಯ ಅರಣ್ಯಾಧಿಕಾರಿ ಚಿಕ್ಕಪ್ಪಯ್ಯ, ಯುವಶಕ್ತಿ ರಾಜ್ಯ ಘಟಕದ ಅಧ್ಯಕ್ಷ ಶಿವಪ್ರಕಾಶರೆಡ್ಡಿ, ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಮಂಜುನಾಥ್, ನವೀನ್, ಸುಧಾಕರ್ ಇದ್ದರು.ಹಸಿರು ಯಜ್ಞದ ಯಶಸ್ಸಿಗಾಗಿ ಕೈಜೋಡಿಸಲು ಆಸಕ್ತಿಯುಳ್ಳವರು ಮೊ. 7204240215, 9632025339, 9844559509 ಸಂಪರ್ಕಿಸಲು ಕೋರಲಾಗಿದೆ.