5 ಸ್ಥಾನಗಳ ಬೆಂಬಲದೊಂದಿಗೆ ಹರೀಶ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ಆಡಳಿತ ಪಕ್ಷವು ಹತ್ತು ಸ್ಥಾನ ಗಳಿಸಿತು. ಸಚಿವ ಸಂಪುಟದಲ್ಲಿ ಅಕ್ಷರ ದಾಸೋಹ- ವರಲಕ್ಷಿ, ಶಿಕ್ಷಣ- ರಾಧಾ, ಕ್ರೀಡೆ- ರಾಜು, ಸಾಂಸ್ಕೃತಿಕ- ನರೇಂದ್ರ, ಆರೋಗ್ಯ-ಎಂ.ಎನ್. ವೆಂಕಟೇಶ್, ಕ್ಷೀರಭಾಗ್ಯ-ಸಂಧ್ಯಾ, ಸ್ವಚ್ಛತೆ-ರಮ್ಯಾ, ಗೃಹಮಂತ್ರಿ- ಮೋಹನ್, ಮಾನವ ಸಂಪನ್ಮೂಲ-ವರ್ಷಿತ್, ಕಾನೂನು ಸಚಿವರಾಗಿ-ವಿಷ್ಣುವರ್ಧನ್ ನೇಮಕವಾದರು. ರಾಷ್ಟ್ರಪತಿ ಚಂದ್ರಿಯಾ ಅವರು ಸಂಪುಟ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.