ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಬಿ.ಎಂ. ಗಂಗಾಧರಪ್ಪ, ಸದಸ್ಯರಾಗಿ ಭಾರತಮ್ಮ ಪ್ರಹ್ಲಾದ್, ಪ್ರತಿಮಾ ಸೋಮಶೇಖರ್ ಆಯ್ಕೆಯಾದರು. ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಸದಸ್ಯರಾಗಿ ಆರ್. ಕೃಷ್ಣಪ್ಪ, ಪ್ರೇಮಾ ಕೃಷ್ಣಮೂರ್ತಿ ಮತ್ತು ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ.ಪಿ. ಸುರೇಶ್ ಕುಮಾರ್, ಸದಸ್ಯರಾಗಿ ನಂಜುಂಡಪ್ಪ, ಸುಚಿತ್ರಾ ಬಾಬು ಆಯ್ಕೆಯಾದರು.