ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಆಲ್ದೂರು | ಹದಗೆಟ್ಟ ಹೆದ್ದಾರಿ: ಆರಂಭವಾಗದ ಕಾಮಗಾರಿ

ರಸ್ತೆ ಅಭಿವೃದ್ಧಿಪಡಿಸಲು ಸಾರ್ವಜನಿಕರ ಒತ್ತಾಯ: ಸ್ಪಂದಿಸದೆ ಇದ್ದರೆ ಪ್ರತಿಭಟನೆಯ ಎಚ್ಚರಿಕೆ
Published : 19 ಅಕ್ಟೋಬರ್ 2025, 6:20 IST
Last Updated : 19 ಅಕ್ಟೋಬರ್ 2025, 6:20 IST
ಫಾಲೋ ಮಾಡಿ
Comments
ಆಲ್ದೂರು– ಬಾಳೆಹೊನ್ನೂರು ಹೆದ್ದಾರಿಯಲ್ಲಿ ಉಂಟಾಗಿದ್ದ ಗುಂಡಿಗಳಿಗೆ ಹಾಕಿದ್ಲಾ ಜಲ್ಲಿ ಕಲ್ಲಿನ ಪುಡಿ ಮೇಲೆದ್ದಿದೆ
ಆಲ್ದೂರು– ಬಾಳೆಹೊನ್ನೂರು ಹೆದ್ದಾರಿಯಲ್ಲಿ ಉಂಟಾಗಿದ್ದ ಗುಂಡಿಗಳಿಗೆ ಹಾಕಿದ್ಲಾ ಜಲ್ಲಿ ಕಲ್ಲಿನ ಪುಡಿ ಮೇಲೆದ್ದಿದೆ
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಹಾದು ಹೋಗುವ ರಾಜ್ಯ ಹೆದ್ದಾರಿ ಬದಿ ಚರಂಡಿ ಇಲ್ಲದೆ ಮಳೆ ನೀರು ಹರಿದು ರಸ್ತೆ ಬದಿಯ ಮಣ್ಣು ರಸ್ತೆ ಪೂರ್ತಿ ಹರಡಿಕೊಂಡಿದೆ
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಹಾದು ಹೋಗುವ ರಾಜ್ಯ ಹೆದ್ದಾರಿ ಬದಿ ಚರಂಡಿ ಇಲ್ಲದೆ ಮಳೆ ನೀರು ಹರಿದು ರಸ್ತೆ ಬದಿಯ ಮಣ್ಣು ರಸ್ತೆ ಪೂರ್ತಿ ಹರಡಿಕೊಂಡಿದೆ
ಮಳೆ ನೀರು ರಸ್ತೆ ಮೇಲೆ ಹರಿಯದಂತೆ ಪರ್ಯಾಯ ವ್ಯವಸ್ಥೆ ಮಾಡಲು ಶಾಸಕಿ ನಯನ ಸೂಚಿಸಿದ ಬಳಿಕ ರಸ್ತೆ ಕಾಮಗಾರಿಗೂ ಮೊದಲು ಗುತ್ತಿಗೆದಾರರು ಚರಂಡಿ ವ್ಯವಸ್ಥೆ ಸರಿಪಡಿಸಿರುವುದು
ಮಳೆ ನೀರು ರಸ್ತೆ ಮೇಲೆ ಹರಿಯದಂತೆ ಪರ್ಯಾಯ ವ್ಯವಸ್ಥೆ ಮಾಡಲು ಶಾಸಕಿ ನಯನ ಸೂಚಿಸಿದ ಬಳಿಕ ರಸ್ತೆ ಕಾಮಗಾರಿಗೂ ಮೊದಲು ಗುತ್ತಿಗೆದಾರರು ಚರಂಡಿ ವ್ಯವಸ್ಥೆ ಸರಿಪಡಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT