ಟ್ರಸ್ಟ್ ಅಧ್ಯಕ್ಷ ಡಾ.ಸಂತೋಷ್ ಹೆಬ್ಬಾರ್, ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಬೆಂಗಳೂರಿನ ಮಾರುತಿ ಮೆಡಿಕಲ್ಸ್ನ ಮಹೇಂದ್ರ ಮನೋಥ್, ಸಮರ್ಥ ರಾಮದಾಸ ವಿದ್ಯಾಮಂದಿರದ ಉಮಾದೇವಿ ಸರಫ್ ನಾಗರಾಜ್, ಪೈ ಕಮಾಡಿಟಿಯ ಪ್ರದೀಪ್ ಪೈ, ಶಾಮನೂರು ಸರ್ವಿಸ್ ಸ್ಟೇಷನ್ನ ಎಸ್.ಆರ್.ಸತ್ಯನಾರಾಯಣ, ರಾಯಲ್ ಓಕ್ನ ಪಿ.ಅಮರನಾಥ್ ಇದ್ದರು.