ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪ: ಹರಿಹರಪುರ ತೂಗು ಸೇತುವೆ; ಎಚ್ಚರ ತಪ್ಪಿದರೆ ಅಪಾಯ

ನಿರ್ವಹಣೆ ಸಮಸ್ಯೆ, ಒಡೆದ ಹಲಗೆ, ಕಿತ್ತು ಬಂದ ಮೆಷ್‌; ದುರಸ್ತಿಗೆ ಸಾರ್ವಜನಿಕರ ಆಗ್ರಹ
Published : 21 ಮೇ 2025, 6:12 IST
Last Updated : 21 ಮೇ 2025, 6:12 IST
ಫಾಲೋ ಮಾಡಿ
Comments
ಮೆಷ್ ಕಿತ್ತುಬಂದಿರುವುದು
ಮೆಷ್ ಕಿತ್ತುಬಂದಿರುವುದು
ಸೇತುವೆಯ ಹಲಗೆ ಒಡೆದಿದ್ದು ಓಡಾಡಲು ಸಮಸ್ಯೆಯಾಗುತ್ತಿದೆ. ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ಪಂಚಾಯಿತಿಗೆ ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ಪತ್ರ ರವಾನಿಸಲಾಗಿದೆ'
- ಗೀತಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರಿಹರಪುರ
ಇಲಾಖೆಯಲ್ಲಿ ಅನುದಾನ ಇದ್ದರೆ ದುರಸ್ತಿಪಡಿಸುವಂತೆ ಗ್ರಾಮ ಪಂಚಾಯಿತಿಯಿಂದ ಪತ್ರ ಬಂದಿದೆ. ಶಾಸಕರ ಗಮನಕ್ಕೆ ತಂದು ಅನುದಾನ ಬಂದ ಬಳಿಕ ದುರಸ್ತಿಪಡಿಸಲಾಗುವುದು
ಅಶೋಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕೊಪ್ಪ ಉಪ ವಿಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT