<p>ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್–19ನಿಂದಾಗಿ ಇಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. 64 ಮಂದಿಗೆ ಸೋಂಕು ದೃಢಪಟ್ಟಿದೆ, 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.</p>.<p>ಕಡೂರು ತಾಲ್ಲೂಕು ಬೀರೂರಿನ 35 ವರ್ಷದ ಮಹಿಳೆ, ಮೂಡಿಗೆರೆ ತಾಲ್ಲೂಕಿನ ಸ್ವೀಪರ್ ಕಾಲೋನಿ ನಿವಾಸಿ 75 ವರ್ಷದ ವೃದ್ಧ ಮೃತಪಟ್ಟವರು ಎಂದು ವೈದ್ಯರು ತಿಳಿಸಿದ್ದಾರೆ.</p>.<p>ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 24, ಕಡೂರು –22, ಮೂಡಿಗೆರೆ, ಅಜ್ಜಂಪುರದಲ್ಲಿ ತಲಾ 5, ನರಸಿಂಹರಾಜಪುರ– 4, ಶೃಂಗೇರಿ–2, ಕೊಪ್ಪ, ತರೀಕೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 741 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 578ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 29 ಮಂದಿ (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಮೃತಪಟ್ಟಿದ್ದಾರೆ. ಜಿಲ್ಲೆಯ ವಿವಿಧೆಡೆ 402ನಿಯಂತ್ರಿತ ವಲಯ(ಕಂಟೈನ್ಮೆಂಟ್ ಝೋನ್)ಗಳು ಇವೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1367ಕ್ಕೆ ಏರಿಕೆಯಾಗಿದೆ.</p>.<p>ಪಟ್ಟಿ</p>.<p>ಜಿಲ್ಲೆಯಲ್ಲಿ ಒಟ್ಟು:1367</p>.<p>ದಿನದ ಏರಿಕೆ: 64</p>.<p>ಸಕ್ರಿಯ ಪ್ರಕರಣ:741</p>.<p>ದಿನದ ಏರಿಕೆ: 41</p>.<p>ಗುಣಮುಖ: 578</p>.<p>ದಿನದ ಏರಿಕೆ: 21</p>.<p>ಸಾವು: 29</p>.<p>ದಿನದ ಏರಿಕೆ: 2</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್–19ನಿಂದಾಗಿ ಇಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. 64 ಮಂದಿಗೆ ಸೋಂಕು ದೃಢಪಟ್ಟಿದೆ, 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.</p>.<p>ಕಡೂರು ತಾಲ್ಲೂಕು ಬೀರೂರಿನ 35 ವರ್ಷದ ಮಹಿಳೆ, ಮೂಡಿಗೆರೆ ತಾಲ್ಲೂಕಿನ ಸ್ವೀಪರ್ ಕಾಲೋನಿ ನಿವಾಸಿ 75 ವರ್ಷದ ವೃದ್ಧ ಮೃತಪಟ್ಟವರು ಎಂದು ವೈದ್ಯರು ತಿಳಿಸಿದ್ದಾರೆ.</p>.<p>ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 24, ಕಡೂರು –22, ಮೂಡಿಗೆರೆ, ಅಜ್ಜಂಪುರದಲ್ಲಿ ತಲಾ 5, ನರಸಿಂಹರಾಜಪುರ– 4, ಶೃಂಗೇರಿ–2, ಕೊಪ್ಪ, ತರೀಕೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 741 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 578ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 29 ಮಂದಿ (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಮೃತಪಟ್ಟಿದ್ದಾರೆ. ಜಿಲ್ಲೆಯ ವಿವಿಧೆಡೆ 402ನಿಯಂತ್ರಿತ ವಲಯ(ಕಂಟೈನ್ಮೆಂಟ್ ಝೋನ್)ಗಳು ಇವೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1367ಕ್ಕೆ ಏರಿಕೆಯಾಗಿದೆ.</p>.<p>ಪಟ್ಟಿ</p>.<p>ಜಿಲ್ಲೆಯಲ್ಲಿ ಒಟ್ಟು:1367</p>.<p>ದಿನದ ಏರಿಕೆ: 64</p>.<p>ಸಕ್ರಿಯ ಪ್ರಕರಣ:741</p>.<p>ದಿನದ ಏರಿಕೆ: 41</p>.<p>ಗುಣಮುಖ: 578</p>.<p>ದಿನದ ಏರಿಕೆ: 21</p>.<p>ಸಾವು: 29</p>.<p>ದಿನದ ಏರಿಕೆ: 2</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>