‘ಶಾರದಾಂಬೆ ಸನ್ನಿಧಿಯಲ್ಲಿ ಜರುಗುತ್ತಿರುವ ಯಾಗದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರಬೇಕಿತ್ತು. ಆದರೆ, ಕೋವಿಡ್ನಿಂದಾಗಿ ಬರಲು ಆಗಿಲ್ಲ. ಕೋರೊನಾದಿಂದ ಇಡೀ ರಾಜ್ಯ ಮುಕ್ತವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ. ನಾನೊಬ್ಬ ವೈದ್ಯ. ದೈವ ಶಕ್ತಿಯು ವೈಜ್ಞಾನಿಕ ಶಕ್ತಿಯನ್ನೂ ಮೀರಿದ್ದು. ಶಾರದಾ ಪೀಠದ ಮೇಲೆ ಬಹಳ ನಂಬಿಕೆ ಇಟ್ಟಿದ್ದೇನೆ’ ಎಂದರು.