ಭಾನುವಾರ, 11 ಜನವರಿ 2026
×
ADVERTISEMENT
ADVERTISEMENT

ಆಲ್ದೂರು: ಕಲ್ಲು ಸಾಗಣೆಗೆ ಹಾಳಾದ ಗ್ರಾಮೀಣ ರಸ್ತೆ

ಕೆಸವಿನಹಕ್ಲು ಕಲ್ಲು ಗಣಿಗಾರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಮಸ್ಥರು: ಸ್ಥಳೀಯರ ಆರೋಪ
Published : 11 ಜನವರಿ 2026, 6:03 IST
Last Updated : 11 ಜನವರಿ 2026, 6:03 IST
ಫಾಲೋ ಮಾಡಿ
Comments
ಕಂಚಿನಕಲ್ ದುರ್ಗದಿಂದ ಆಲ್ದೂರು ಮಾರ್ಗದ ಸೇತುವೆಗಳೆಲ್ಲ ಹಳೆಯದಾಗಿದ್ದು, ಕ್ರಷರ್ ಲಾರಿಗಳ ಸಂಚಾರದಿಂದ ಶಿಥಿಲಾವಸ್ಥೆ ತಲುಪಿವೆ. ಈ ಕುರಿತು ಲೋಕಾಯುಕ್ತರಿಗೂ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ
ಗುಡ್ಡದೂರು ರಘು,ಜೆಡಿಎಸ್ ಮುಖಂಡ,
ಯಾವುದೇ ಸ್ಫೋಟ ಮಾಡುವ ಮುನ್ನ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಕ್ರಷರ್‌ನವರು ಅನುಮತಿ ಪಡೆದಿಲ್ಲ ಅನುಮತಿ ಇಲ್ಲದೇ ಸ್ಫೋಟಕ ಬಳಸುವಾಗ ಜೀವ ಹಾನಿಗಳಾದರೆ ಯಾರು ಹೊಣೆ
ಅಜಯ್ ತಿಪ್ಪಯ್ಯ, ಯುನೈಟೆಡ್ ಪ್ಲಾಂಟೆಡ್ ಅಸೋಸಿಯೇಷನ್
ಕೆಂದಳ ಹಕ್ಲು ಕಲ್ಲು ಗಣಿಗಾರಿಕೆ ಕುರಿತು ಈಗಾಗಲೇ ಹಲವು ದೂರುಗಳು ಬಂದಿವೆ. ಕ್ರಷರ್‌ಗೆ ನೋಟಿಸ್ ನೀಡುವಂತೆ ತಾಲ್ಲೂಕು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚಿಸಲಾಗಿದೆ
ನಾಗರಾಜ್,ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT