ಮಂಗಳವಾರ, 3 ಮಾರ್ಚ್ 2026
×
ADVERTISEMENT

ಪರ್ಯಾಯ ಆದಾಯ ಮೂಲ |ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಿ: ಪಶುಪಾಲನಾ ಇಲಾಖೆ

Published : 3 ಮಾರ್ಚ್ 2026, 7:11 IST
Last Updated : 3 ಮಾರ್ಚ್ 2026, 7:11 IST
ADVERTISEMENT
ಫಾಲೋ ಮಾಡಿ
Comments
ಈಗಿನ ಪರಿಸ್ಥಿತಿಯಲ್ಲಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಕಷ್ಟ. ಪರ್ಯಾಯವಾಗಿ ಹೈನುಗಾರಿಕೆಗೆ ಆದ್ಯತೆ ಸಿಗಬೇಕು. ಪೂರಕ ಸವಲತ್ತುಗಳೊಂದಿಗೆ ಸರ್ಕಾರ ಹಾಲಿನ ಡೇರಿ ಸ್ಥಾಪಿಸಬೇಕು
ಅರುಣ್ ಶಿವಪುರ, ಕೃಷಿಕ
ಈ ಭಾಗದಲ್ಲಿ ಅಡಿಕೆ ನಶಿಸುತ್ತಿರುವುದರಿಂದ ರೈತರಿಗೆ ಹೈನುಗಾರಿಕೆ ಅನಿವಾರ್ಯ. ಸರ್ಕಾರ ಶೀತಲೀಕರಣ ಘಟಕ ಸ್ಥಾಪಿಸಿ, ಹಾಲು ಕೊಂಡೊಯ್ಯುವ ವ್ಯವಸ್ಥೆ ಕಲ್ಪಿಸಬೇಕು
ನವೀನ್ ಕರುವಾನೆ, ರೈತ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT