ಪಂಚ ಭೂತಗಳ ಆರಾಧನೆಯು ನಮ್ಮನ್ನು ಸಾರ್ವತ್ರಿಕ ಲಯದೊಂದಿಗೆ ಜೋಡಿಸುವುದು ಮಾತ್ರವಲ್ಲದೆ ಆಂತರಿಕ ಶಾಂತಿ ಮತ್ತು ಪರಿಸರ ಜವಾಬ್ದಾರಿ ಬೆಳೆಸುತ್ತದೆ
-ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ರಾಜಕಾರಣದಿಂದ ದ್ವೇಷ ಹೊರತುಪಡಿಸಿ ಎಂದಿಗೂ ಗ್ರಾಮದಲ್ಲಿ ಜನರ ಪ್ರೀತಿ–ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಮುಂದಿನ ವರ್ಷ ರಂಗಾ ಸಿಂಗಾರ ತಂಡದವರು ನಾಟಕವನ್ನು ಅಭ್ಯಾಸ ಮಾಡಿ ಅಭಿನಯಿಸಲಿದ್ದಾರೆ.