ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ಎಲ್ಲ ಕಲೆಗೂ ಮೂಲ ಆಧಾರ ನಾಟಕ: ಗುಣನಾಥ ಶ್ರೀ

ಶೃಂಗೇರಿ ಆದಿಚುಂಚನಗಿರಿ ಮಠದ ಬಿಜಿಎಸ್ ನಿಸರ್ಗ ಸಿರಿ ರಂಗ ಮಂಟಪದಲ್ಲಿ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ
Published : 12 ಜನವರಿ 2026, 6:31 IST
Last Updated : 12 ಜನವರಿ 2026, 6:31 IST
ಫಾಲೋ ಮಾಡಿ
Comments
ಪಂಚ ಭೂತಗಳ ಆರಾಧನೆಯು ನಮ್ಮನ್ನು ಸಾರ್ವತ್ರಿಕ ಲಯದೊಂದಿಗೆ ಜೋಡಿಸುವುದು ಮಾತ್ರವಲ್ಲದೆ ಆಂತರಿಕ ಶಾಂತಿ ಮತ್ತು ಪರಿಸರ ಜವಾಬ್ದಾರಿ ಬೆಳೆಸುತ್ತದೆ
-ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ರಾಜಕಾರಣದಿಂದ ದ್ವೇಷ ಹೊರತುಪಡಿಸಿ ಎಂದಿಗೂ ಗ್ರಾಮದಲ್ಲಿ ಜನರ ಪ್ರೀತಿ–ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಮುಂದಿನ ವರ್ಷ ರಂಗಾ ಸಿಂಗಾರ ತಂಡದವರು ನಾಟಕವನ್ನು ಅಭ್ಯಾಸ ಮಾಡಿ ಅಭಿನಯಿಸಲಿದ್ದಾರೆ.
-ಅನಿಲ್ ಹೊಸಕೊಪ್ಪ, ರಂಗಾ ಸಿಂಗಾರದ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT