ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಾಲೆಯ ಸಮೂಹ ಸಂಪನ್ಮೂಲ ಕಚೇರಿ ಸುತ್ತ ಮುಳ್ಳು
ಬಾಲುಮಚ್ಚೇರಿ
Published : 7 ಜುಲೈ 2024, 7:57 IST
Last Updated : 7 ಜುಲೈ 2024, 7:57 IST
ಫಾಲೋ ಮಾಡಿ
Comments
ಪಾಳುಬಿದ್ದ ಕೆ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಾಲೆಯ ಜಾಗದ ರಕ್ಷಣೆಯ ದೃಷ್ಟಿಯಿಂದ ಪುರಸಭೆಗೆ ಜಾಗವನ್ನು ಹಸ್ತಾಂತರಿಸಲಾಗುವುದು. ಅವಕಾಶವಾದಾಗ ಅದನ್ನು ಶಾಲಾ ಶಿಕ್ಷಣ ಇಲಾಖೆ ಸೂಕ್ತ ರೀತಿಯಲ್ಲಿ ಬಳಸಲಿದೆ.
–ಆರ್. ಸಿದ್ದರಾಜುನಾಯ್ಕ ಬಿಇಒ ಕಡೂರು.
ಶಾಲೆಯ ಆವರಣದಲ್ಲಿನ ಕಟ್ಟಡ ಬಳಕೆಯಾಗದೆ ಶಿಥಿಲವಾಗಿರುವುದು ವಿಷಾದನೀಯ. ಸಂಬಂಧಿಸಿದವರು ಕಟ್ಟಡಗಳನ್ನು ಕ.ಸಾ.ಪಗೆ ಬಿಟ್ಟುಕೊಟ್ಟರೆ ಅಲ್ಲಿ ಪರಿಷತ್ನ ಚಟುವಟಿಕೆ ನಡೆಸುತ್ತೇವೆ. ಇಲಾಖೆಗೆ ಬೇಕೆಂದಾಗ ಅವರಿಗೆ ಹಸ್ತಾಂತರಿಸುತ್ತೇವೆ.
–ಸೂರಿ ಶ್ರೀನಿವಾಸ್. ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್.