ಕುಬೇರಪ್ಪ ಮತ್ತು ಪತ್ನಿ ಸುಧಾ ಇಬ್ಬರು ತೋಟದ ಕೆಲಸಕ್ಕೆಂದು ತೆರಳಿದ್ದರು. ಕೆಲಸ ಮಾಡುತ್ತಿರುವಾಗ ಜೇನುಹುಳುಗಳು ಏಕಾಏಕಿ ದಾಳಿ ನಡೆಸಿವೆ. ಪತ್ನಿಯ ಮುಖಕ್ಕೆ ದಾಳಿ ನಡೆಸಿದ್ದರೂ ಆಕೆ ತಪ್ಪಿಸಿಕೊಂಡು ತೋಟದಿಂದ ಹೊರಗೆ ಓಡಿಹೋದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ.