<p><strong>ಕೊಪ್ಪ</strong>: ಇಲ್ಲಿನ ಜೇಸಿಐ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜೇಸಿಐ ಭಾರತದ ವಲಯ 14ರ ಮಧ್ಯ ವಾರ್ಷಿಕ ಸಮ್ಮೇಳನ ‘ವೈಭವ -25’ ಕಾರ್ಯಕ್ರಮವು ಪಟ್ಟಣದ ಯಸ್ಕಾನ್ ಸಭಾಂಗಣದಲ್ಲಿ ಈಚೆಗೆ ನಡೆಯಿತು.</p>.<p>ಸಮ್ಮೇಳನದಲ್ಲಿ ಬೆಂಗಳೂರು, ದೇವನಹಳ್ಳಿ, ವಿಜಯಪುರ, ಮೈಸೂರು, ಕೊಡಗು, ತುಮಕೂರು ಸೇರಿದಂತೆ ಅನೇಕ ಕಡೆಗಳಿಂದ ಜೇಸಿಐ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಒಟ್ಟು 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.</p>.<p>ಜೇಸಿಐ ವಲಯ ಉಪಾಧ್ಯಕ್ಷ ಅಕ್ಷಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಭಾರತ ವಲಯಾಧ್ಯಕ್ಷ ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗದ ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ದಿಕ್ಸೂಚಿ ಭಾಷಣ ಮಾಡಿದರು. ಜೇಸಿಐ ಕೊಪ್ಪ ಘಟಕದ 4 ಯೋಜನೆಗಳಿಗೆ 2 ಪ್ರಶಸ್ತಿಗಳಿಗೆ ಭಾಜನವಾಯಿತು.</p>.<p>ಜೇಸಿಐ ರಾಷ್ಟ್ರೀಯ ಸಂಸದೀಯ ಸದಸ್ಯ ನರೇನ್ ಕಾರ್ಯಪ್ಪ, ಜೇಸಿಐ ಪೂರ್ವ ವಲಯಾಧ್ಯಕ್ಷ ಜಯಚಂದರ್ ಸಿ.ಜೆ., ಜೇಸಿ ಯೋಗೇಶ್ ಮೂಡಿಗೆರೆ, ಜೇಸಿಐ ಕೊಪ್ಪ ಘಟಕದ ಅಧ್ಯಕ್ಷೆ ಶ್ರುತಿ ರೋಹಿತ್, ಸಮ್ಮೇಳನದ ಸಂಯೋಜಕ ಗುರುಮೂರ್ತಿ, ಕಾರ್ಯಕ್ರಮ ನಿರ್ದೇಶಕ ಚರಣ್ ಹೆಬ್ಬಾರ್ ಇದ್ದರು.</p>.<p>ಸಂಸ್ಥೆಯ ಜಿ.ಎನ್.ಪ್ರಸನ್ನ ಕುಮಾರ್, ಕೆ.ಬಿ.ಪ್ರಸನ್ನ, ದುರ್ಗೇಶ್, ರಾಘವೇಂದ್ರ, ರಾಘವೇಂದ್ರ ಕೆ.ಆರ್., ಹೇಮಂತ್ ಶೆಟ್ಟಿ, ಪವನ್, ಡಾ.ಸುಹಾಸ್, ಸುಬ್ರಹ್ಮಣ್ಯ, ಸ್ವಾತಿ, ಶರತ್, ತೀರ್ಥ ಶೆಟ್ಟಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ</strong>: ಇಲ್ಲಿನ ಜೇಸಿಐ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜೇಸಿಐ ಭಾರತದ ವಲಯ 14ರ ಮಧ್ಯ ವಾರ್ಷಿಕ ಸಮ್ಮೇಳನ ‘ವೈಭವ -25’ ಕಾರ್ಯಕ್ರಮವು ಪಟ್ಟಣದ ಯಸ್ಕಾನ್ ಸಭಾಂಗಣದಲ್ಲಿ ಈಚೆಗೆ ನಡೆಯಿತು.</p>.<p>ಸಮ್ಮೇಳನದಲ್ಲಿ ಬೆಂಗಳೂರು, ದೇವನಹಳ್ಳಿ, ವಿಜಯಪುರ, ಮೈಸೂರು, ಕೊಡಗು, ತುಮಕೂರು ಸೇರಿದಂತೆ ಅನೇಕ ಕಡೆಗಳಿಂದ ಜೇಸಿಐ ಸಂಸ್ಥೆಯ ಅಧ್ಯಕ್ಷರು, ಸದಸ್ಯರು ಒಟ್ಟು 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.</p>.<p>ಜೇಸಿಐ ವಲಯ ಉಪಾಧ್ಯಕ್ಷ ಅಕ್ಷಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಭಾರತ ವಲಯಾಧ್ಯಕ್ಷ ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗದ ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜು ನಿವೃತ್ತ ಉಪನ್ಯಾಸಕ ಜಿ.ಎಸ್. ನಟೇಶ್ ದಿಕ್ಸೂಚಿ ಭಾಷಣ ಮಾಡಿದರು. ಜೇಸಿಐ ಕೊಪ್ಪ ಘಟಕದ 4 ಯೋಜನೆಗಳಿಗೆ 2 ಪ್ರಶಸ್ತಿಗಳಿಗೆ ಭಾಜನವಾಯಿತು.</p>.<p>ಜೇಸಿಐ ರಾಷ್ಟ್ರೀಯ ಸಂಸದೀಯ ಸದಸ್ಯ ನರೇನ್ ಕಾರ್ಯಪ್ಪ, ಜೇಸಿಐ ಪೂರ್ವ ವಲಯಾಧ್ಯಕ್ಷ ಜಯಚಂದರ್ ಸಿ.ಜೆ., ಜೇಸಿ ಯೋಗೇಶ್ ಮೂಡಿಗೆರೆ, ಜೇಸಿಐ ಕೊಪ್ಪ ಘಟಕದ ಅಧ್ಯಕ್ಷೆ ಶ್ರುತಿ ರೋಹಿತ್, ಸಮ್ಮೇಳನದ ಸಂಯೋಜಕ ಗುರುಮೂರ್ತಿ, ಕಾರ್ಯಕ್ರಮ ನಿರ್ದೇಶಕ ಚರಣ್ ಹೆಬ್ಬಾರ್ ಇದ್ದರು.</p>.<p>ಸಂಸ್ಥೆಯ ಜಿ.ಎನ್.ಪ್ರಸನ್ನ ಕುಮಾರ್, ಕೆ.ಬಿ.ಪ್ರಸನ್ನ, ದುರ್ಗೇಶ್, ರಾಘವೇಂದ್ರ, ರಾಘವೇಂದ್ರ ಕೆ.ಆರ್., ಹೇಮಂತ್ ಶೆಟ್ಟಿ, ಪವನ್, ಡಾ.ಸುಹಾಸ್, ಸುಬ್ರಹ್ಮಣ್ಯ, ಸ್ವಾತಿ, ಶರತ್, ತೀರ್ಥ ಶೆಟ್ಟಿ ಕಾರ್ಯಕ್ರಮದ ನಿರ್ವಹಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>