‘ವಿಠಲ ಹೆಗ್ಡೆ ಅವರು ಶೋಷಿತರ ಪರ ಹೋರಾಟ ಮಾಡಿದ್ದಾರೆ. ‘ಮಂಗನ ಬ್ಯಾಟೆ’ ಕೃತಿ ರಚಿಸಿದ್ದಾರೆ. ಸಮ್ಮೇಳನ ನಡೆಸಲು ಸಹಕಾರ ನೀಡುತ್ತೇನೆ. ಪರಿಷತ್ತಿನ ಕೇಂದ್ರ ಸಮಿತಿ, ಕಾರ್ಯಕಾರಿಣಿ ಸಮಿತಿ ಸಮ್ಮೇಳನ ಮುಂದೂಡಲು ತೀರ್ಮಾನಿಸಿದರೂ ನನ್ನದೇನು ಅಭ್ಯಂತರ ಇಲ್ಲ. ಸಮ್ಮೇಳನದ ನೇತೃತ್ವ ವಹಿಸಬೇಕಾದ್ದು ಜಿಲ್ಲಾ ಉಸ್ತುವಾರಿ ಸಚಿವರ ಕರ್ತವ್ಯ’ ಎಂದು ಉತ್ತರಿಸಿದರು.