ಸಿದ್ದರಾಮಯ್ಯ ಮಧ್ಯಾಹ್ನ 1 ಗಂಟೆಗೆ ಎಪಿಎಂಸಿ ಆವರಣದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದು, ಸಚಿವ ಕೆ.ಜೆ.ಜಾರ್ಜ್ ಮತ್ತು ಕೆ.ಎನ್.ರಾಜಣ್ಣ ಸಹ ಭಾಗವಹಿಸುವರು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಪಿ.ಎಂ.ಪ್ರಸನ್ನ, ಟೊಮೇಟೋ ಗೌಡ, ರೇಣುಕಾರಾಧ್ಯ, ಆಬೀದ್ ಪಾಶಾ, ಗುಮ್ಮನಹಳ್ಳಿ ಅಶೋಕ್, ಕಂಸಾಗರ ರೇವಣ್ಣ ಇದ್ದರು.