ಆಸ್ಪತ್ರೆಗೆ ಮೂಡಿಗೆರೆಗೆ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮಂಜಯ್ಯ ಮೃತಪಟ್ಟಿದ್ದರು. ಮಂಜಯ್ಯನ ಮನೆಯವರು ಲಕ್ಷ್ಮಣಗೌಡನೊಂದಿಗೆ ಗಲಾಟೆ ಮಾಡಿದ್ದು, ಆತನಿಗೆ ಸಣ್ಣಪುಟ್ಟ ಪೆಟ್ಟಾಗಿದೆ. ಆತನನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.